Friday, October 1, 2010

ಕವನೇ ಕವನೋತ್ಪತ್ತಿಹಿ ಹಿ ಹಿ ... 6

ಕಾವಲು ಇಲ್ಲದೇ ಹೋದ ಬೇಲಿಯಂತಾಗಿದೆ ಬದುಕು...
ಮುಳ್ಳು ಚುಚ್ಚಿದರೂ ಮುಣಿಸು ಮೂಡದು...
ಗತ್ತು ತುಂಬಿದ ಜಗತ್ತು...
ವಿಸ್ಮಯಕ್ಕೆ ಸವಾಲು ಹಾಕುವ ಕಲ್ಪನೆ...
ಮಾಯಾವತಿಯ ಗೆಳೆತನ ಮಾಡಿ ಮಿಸ್ ಪ್ಲೇಸ್ ಆಗಿದೆ ಮನಸು!

No comments: