Sunday, March 9, 2008

ಸ್ನೇಹಿತ ಬಂಧುಗಳೇ ನಿಮಗಿದೋ ನಮಸ್ಕಾರ...

ಮೊದಲೊಂದಿಪೆ ನಿಮಗೆ......


ಏನೂ ಅರಿಯದೇ ಇದ್ದಾಗ ಕರೆದು ಸುದ್ದಿಮನೆ ಕತೆ ಹೇಳಿ , ಬರವಣಿಗೆಯ ಗೀಳು ಹಚ್ಚಿಸಿದ ನನ್ನ ಗುರುಗಳಿಗೆ.

ನನ್ನ ಮೊದಲ ಬರಹಗಳಿಗೆ ಕಾಗುಣಿತ ತಿದ್ದುಪಡಿ ಮಾಡಿಕೊಟ್ಟು, ಬೆನ್ನುತಟ್ಟಿದ ಪ್ರೀತಿಯ ಮ-ದೇವಣ್ಣನಿಗೆ.


ಅಕ್ಷರಜ್ಞಾನವೇ ಇಲ್ಲದೇ, ಅಲ್ಲಿ ಇಲ್ಲಿ ಅಂಡಲೆದುಕೊಂಡಿದ್ದಾಗ ಕರೆದು ಅಕ್ಕರೆಯಿಂದ ಅಕ್ಷರ ತಿದ್ದಿಸಿದ ಕುಂಟಗೋಡಿನ ವಿಭೂತಿ ಪುರಷನಿಗೆ.

ಆಶ್ರಯವಿಲ್ಲದೇ ಅಲ್ಲಿ ಇಲ್ಲಿ ಇರುತ್ತಿದ್ದ ನನಗೆ ಕರೆದು ನೀರು- ನೆರಳು ಕೊಟ್ಟ ನನ್ನಕ್ಕರೆಯ ಸಾರ್ರಿಗೆ.

ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ ಅಕ್ಕರೆಯ ಅಪ್ಪಯ್ಯನಿಗೆ.

No comments: