tag:blogger.com,1999:blog-8114228001512586866.post4102943904476394012..comments2022-11-25T01:12:05.300-08:00Comments on ಪೂರ್ಣ ವಿ-ರಾಮ: ನಾನೂ ಒಂದು ಕತೆ ಬರೆದಿದ್ದೇನೆ ಸಾರ್...ಪೂರ್ಣ ವಿ-ರಾಮhttp://www.blogger.com/profile/09865920028633801765noreply@blogger.comBlogger4125tag:blogger.com,1999:blog-8114228001512586866.post-40421672851213023872008-03-11T03:31:00.000-07:002008-03-11T03:31:00.000-07:00ಅದೆಷ್ಟು ಸಿರಿಯಸ್ ಆಗಿದ್ಯೋ ವಿನಾಯಕ ರಾಮ ರಾಮ .... ತುಂಬಾ ...ಅದೆಷ್ಟು ಸಿರಿಯಸ್ ಆಗಿದ್ಯೋ ವಿನಾಯಕ ರಾಮ ರಾಮ .... ತುಂಬಾ ಖುಷಿಯಾಯ್ತು.... ವಿ ಕ ದಲ್ಲಿ ಬರೆಯುವ ನಿನ್ನ ಬರವಣಿಗೆಗಳನ್ನ ನೋಡಿ ನಾನು ದಂಗಾಗಿದ್ದೇನೆ... ಅವನೆ ನೀನಾ ? ನಿನ್ನ ಚೆಷ್ಟೆಗಳನ್ನೆಲ್ಲ ಎಲ್ಲಿ ಬಿಟ್ಯಪ್ಪಾ...ಗುಡ್ ಲಕ್...ನಿನ್ನ ಹೆಸರನ್ನ ಹೇಳೊದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ.dineshhttps://www.blogger.com/profile/05847539529928243934noreply@blogger.comtag:blogger.com,1999:blog-8114228001512586866.post-48174368654448734852008-03-10T21:35:00.000-07:002008-03-10T21:35:00.000-07:00ತುಂಬಾ ಥ್ಯಾಂಕ್ಸು ಶ್ರೀನಿಧಿಯವರೆ.. ನಿಮ್ಮ ಆತ್ಮೀಯ ಕರೆಯೋಲ...ತುಂಬಾ ಥ್ಯಾಂಕ್ಸು ಶ್ರೀನಿಧಿಯವರೆ.. ನಿಮ್ಮ ಆತ್ಮೀಯ ಕರೆಯೋಲೆ ನನ್ನೆದೆಯಾಳದವರೆಗೂ ತಲುಪಿದೆ. ಆದರೆ ಕೆಲಸದಲ್ಲಿದ್ದೀನಿ. ಖಂಡಿತಾ ಪುರಸೊತ್ತು ಮಾಡಿಕೊಂಡು ಬರಲು ಪ್ರಯತ್ನಿಸುತ್ತೇನೆ.<BR/><BR/><BR/><BR/>ಪ್ರೀತಿಯಿರಲಿ ಚಿರಕಾಲ......ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-8114228001512586866.post-70639679585987526572008-03-10T10:20:00.000-07:002008-03-10T10:20:00.000-07:00ಜೊತೆಗೊಂದು ಆಹ್ವಾನ ಪತ್ರ.ನಾವೆಲ್ಲ ಬಹಳ ಅಂತರ್ಜಾಲದಲ್ಲಿ ಬರ...ಜೊತೆಗೊಂದು ಆಹ್ವಾನ ಪತ್ರ.<BR/><BR/>ನಾವೆಲ್ಲ ಬಹಳ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು <BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>ಶ್ರೀನಿಧಿ.ಡಿ.ಎಸ್ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-8114228001512586866.post-16446114978218488292008-03-10T10:17:00.000-07:002008-03-10T10:17:00.000-07:00ನಮಸ್ತೇ, ಇಂದು ತಾನೆ ನಿಮ್ಮ ಬ್ಲಾಗ್ ನೋಡಿದೆ. ಚೆನ್ನಾಗಿದೆ....ನಮಸ್ತೇ, ಇಂದು ತಾನೆ ನಿಮ್ಮ ಬ್ಲಾಗ್ ನೋಡಿದೆ. ಚೆನ್ನಾಗಿದೆ.ಬರೆಯುತ್ತಿರಿ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com